Tag Archives: ಕನ್ನಡ ಪ್ರಭ

ವಾರದ ವಿವೇಕ

20 ಆಗಸ್ಟ್

ಪರನಿಂದೆಯಲಿ ಪರಮಸುಖ ಅರಸುವ ಪಡಪೋಶಿ ಎಂಬ ಕುಶಾಲಿನ ಪಟ್ಟ ಬೇಕೆ? ನಿಮ್ಮ ಹೆಸರು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕೆ?

ಹಾಗಿದ್ದರೆ ನಿಮ್ಮ ಕುಶಾಲು ಹರಟೆಯಲ್ಲಿ ,ಅನ್ನಿಸಿದ್ದನ್ನು ಎಗ್ಗಿಲ್ಲದೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ, ದೊಡ್ಡವರ ದಡ್ಡತನದ ಬಗ್ಗೆ ಉಡಾಫೆ ಮಾಡುವಾಗ ತುಸು ದೊಡ್ಡ ದನಿಯಲ್ಲಿ ಕನ್ನಡ ಪ್ರಭ ಸಂಪಾದಕರನ್ನು ಬೈದು ಬಿಡಿ.

– ನಗೆ ಸಾಮ್ರಾಟ್